ಆರ್ಥಿಕ ಸಮಸ್ಯೆಗಳಿಗೆ ಮುಕ್ತಿ ನೀಡುವ ಸರಳ ತಂತ್ರ
Tuesday, December 22nd, 2020ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150 ಜೀವನದಲ್ಲಿ ಏಳು ಬೀಳು ಸಹಜ. ಕೆಲವು ವೇಳೆ ನಮ್ಮ ತಪ್ಪಿನಿಂದ ದೊಡ್ಡಮಟ್ಟದಾದ ಸಮಸ್ಯೆಗಳಿಗೆ ಸಿಲುಕುತ್ತೇವೆ, ಅದರಲ್ಲೂ ಸಹ ಆರ್ಥಿಕ ಅಡಚಣೆ ಎಂಬುದು ಬಹಳಷ್ಟು ಕಾಡುವುದು. ಕೊಟ್ಟಿರುವ ಸಾಲ ವಾಪಸಾಗದೆ ಇರಬಹುದು ಅಥವಾ ತೆಗೆದುಕೊಂಡಿರುವ ಸಾಲವನ್ನು ತೀರಿಸಲಾಗದೆ ಕಷ್ಟ ಅನುಭವಿಸುತ್ತಿರುವುದು, ಇವೆಲ್ಲವೂ ಸಹ ಮನೆ ಅಥವಾ ಮನಸ್ಸಿನಲ್ಲಿ ದಾರಿದ್ರ್ಯ ಪೂರಕವಾಗಿ ಕಾಡುತ್ತದೆ. ಹಣಕಾಸಿನ ಸ್ಥಿತಿಗತಿಗಳಿಂದ ಸಾಮಾಜಿಕ ಕ್ಷೇತ್ರದಲ್ಲಿಯೂ ಸಹ ನಮ್ಮ ಗೌರವಕ್ಕೆ ಧಕ್ಕೆ ಬರಬಹುದಾದ ಸಾಧ್ಯತೆ ಬಹಳಷ್ಟು […]