ಮಂಗಳೂರು : ಮಂಗಳೂರು ದರ್ಮಪ್ರಾಂತ್ಯದ ಬಿಷಪ್ ವಂ.ಡಾ ಅಲೋಶಿಯಸ್ ಪಾವ್ಲ್ ಡಿ ಸೋಜ ರವರು ಕ್ರಿಶ್ ಮಸ್ ಪ್ರಯುಕ್ತ ಮಿಲಾಗ್ರೀಸ್ ಚರ್ಚ್ ವಠಾರದಲ್ಲಿ ಶನಿವಾರ ರಾತ್ರಿ ಬಡವರಿಗೆ ಅನ್ನದಾನ ಮಾಡಿದರು.
ಈ ಸಂದರ್ಭ ಝೀನತ್ ಭಕ್ಷ ಯತೀಂಖಾನದ ಬಡ ಸದಸ್ಯರಿಗೆ ಅನ್ನದಾನವನ್ನು ಮಾಡಿದರು. ನಿರ್ಗತಿಕರಿಗೆ, ಬಡವರಿಗೆ ಸಹಾಯ ಮಾಡುವುದು. ಅಸಿದವರಿಗೆ ಅನ್ನ ನೀಡುವುದು ನಿಜವಾದ ಕ್ರಿಸ್ಮಸ್ ಆಚರಣೆ ಎಂದು ಬಿಷಪ್ ಹೇಳಿದರು.
ಪಾದರ್ ಡೆನ್ನಿಸ್ ಮೊರಾಸ್, ಹೆನ್ರಿಸಿಕ್ವೇರಾ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English