ಕಿರುಕುಳ ನೀಡುವ ಲಿಂಗೇಗೌಡರನ್ನು ಕರ್ತವ್ಯದಿಂದ ವಜಾಗೊಳಿಸಿ

Saturday, June 26th, 2010
ಕಾರ್ಪೋರೇಟರ್ ಜೆ. ನಾಗೇಂದ್ರ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವುದು

26.06.10 ಮಂಗಳೂರು : ಇಂಜಿನಿಯರ್ ಲಿಂಗೇಗೌಡರ ಅಧಿಕಾರದಿಂದ ವಜಾಗೊಳಿಸುವುದರ ಬಗ್ಗೆ ಇಂಟರ್ ವತಿಯಿಂದ ಇಂದು ಸಂಜೆ  4.00 ಗಂಟೆಗೆ ಮಂಗಳೂರಿನ ವುಡ್ ಲ್ಯಾಂಡ್ಸ್ ಹೋಟೇಲಿನಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಇಂಜಿನಿಯರ್ ಲಿಂಗೇಗೌಡರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಇಂಟರ್ ಸಮಿತಿ ವತಿಯಿಂದ ಹಾಗೂ ಸಚಿವರಿಂದ ಹಿಡಿದು ಆಯುಕ್ತರವರೆಗೆ ದೂರು ನೀಡಿದ್ದರೂ ಯಾವುದೇ ತನಿಖೆ ನಡೆದಿಲ್ಲ ಹಾಗೂ ಅವರ ಬಗ್ಗೆ ಕ್ರಮ ಕೈಗೊಂಡಿಲ್ಲ. ಜನಪ್ರತಿನಿಧಿಗಳು, ಅದರಲ್ಲಿ ಮಹಿಳಾ ಜನಪ್ರತಿನಿಧಿಗಳ ಬೇಡಿಕೆ ಮತ್ತು ಕಾಮಗಾರಿಗಳನ್ನು ನಿರ್ಲಕ್ಷದಿಂದ ನೋಡಿ ಕಾಮಗಾರಿಗಳಿಗೆ ತಡೆಯುಂಟುಮಾಡುವುದು  ಜನಪ್ರತಿನಿಧಿಗಳೊಂದಿಗೆ […]