ಪುರಭವನದಲ್ಲಿ ಯಕ್ಷಗಾನ ಸಪ್ತಾಹ ಉದ್ಘಾಟನೆ
Saturday, June 26th, 2010
26.06.10 ಮಂಗಳೂರು : ಶ್ರೀ ಕೃಷ್ಣ ಯಕ್ಷಸಭಾ ಕದ್ರಿ ಮಂಗಳೂರು ಇದರ ವತಿಯಿಂದ 9 ನೇ ವರ್ಷದ ಯಕ್ಷಗಾನ ಸಪ್ತಾಹವನ್ನು ಇಂದು ಸಂಜೆ ನಗರದ ಪುರಭವನದಲ್ಲಿ ಕರ್ನಾಟಕ ಬ್ಯಾಂಕ್ ಚೇರ್ಮ್ಯಾನ್ ಜಯರಾಮ್ ಭಟ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.] ಯಕ್ಷಗಾನ ಕಲಾವಿದ ತಾನು ತನ್ನನ್ನು ಅದರಲ್ಲಿ ತೊಡಗಿಸಿ ಪ್ರೇಕ್ಷಕರನ್ನು ರಂಜಿಸುತ್ತಾನೆ. ಆದರೆ ಅದಕ್ಕೆ ಸಿಗುವ ಬೆಲೆ ಮಾತ್ರ ಅಲ್ಪ. ಕಲಾವಿದನಿಗೆ ನಿರೀಕ್ಷಿತ ಫಲ ದೊರೆತರೆ ಮಾತ್ರ ಕಲೆ ಉಳಿಯಲು ಸಾದ್ಯ ಎಂದು ಉದ್ಘಾಟನೆ ಬಳಿಕ ಜಯರಾಮ್ ಭಟ್ […]