ಆರ್. ಎಂ. ಗ್ರೂಪ್ ವತಿಯಿಂದ ಸಾಮೂಹಿಕ ವಿವಾಹ.
Wednesday, August 4th, 2010ಮಂಗಳೂರು : ಆರ್. ಎಂ. ಗ್ರೂಪ್ ನವರು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಏರ್ಪಡಿಸುತ್ತಿರುವ ಸಾಮೂಹಿಕ ವಿವಾಹದ ಸಿದ್ಧತೆಯ ಕುರಿತಾಗಿ ಮಂಗಳೂರಿನ ಓಶಿಯನ್ ಪರ್ಲ್ ಹೋಟೇಲ್ ನಲ್ಲಿ ಪತ್ರಿಕಾಗೋಷ್ಠಿ ಇಂದು ಮಧ್ಯಾಹ್ನ ನಡೆಯಿತು. ಅಬ್ದುಲ್ ಖಾದರ್ ಹಾಜಿ ಅಮ್ಚಿನಡ್ಕರವರು ಚೆಯರ್ ಮೆನ್ ಆಗಿರುವ ಆರ್.ಎಂ. ಗ್ರೂಫ್ ಆಫ್ ಕಂಪೆನಿಯು ಬೆಳ್ಳಾರೆಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು 07/08/2010 ರಂದು ಏರ್ಪಡಿಸಿದ್ದು, ಸರ್ವ ಧರ್ಮ ಸೌಹಾರ್ಧತೆಯ ದೃಷ್ಠಿಯಿಂದ ಮೂರು ಧರ್ಮದ ಧಾರ್ಮಿಕ ಮುಖಂಡರು ವಧುವರರನ್ನು ಆಶೀರ್ವದಿಸಲಿದ್ದಾರೆ. ಬೆಳ್ಳಾರೆಯಲ್ಲಿ ಆರ್. ಎಂ. ಗ್ರೂಫ್ […]